ಅನಂತ ದೇವನ ಸಹಸ್ರಾರು ಹೆಡೆಗಳಲ್ಲಿ ಒಂದರ
ಮೇಲೆ ನಿಂತಿರುವ ಈ ಮಹಾ ಬ್ರಹ್ಮಾಂಡವು ಒಂದು
ಸಾಸಿವೆ ಕಾಳಿವೆ ನಂತಿದೆ, ಅನಂತನ ಹಡೆಗೆ
ಹೋಲಿಸಿದಾಗ ಅದು ಸೂಕ್ಷ್ಮಾತಿಸೂಕ್ಷ್ಮ .
(V anantha Krishna acharya)
ನನ್ನ ಪ್ರೀತಿಯ ಉದವನೇ, ಪತಿವ್ರತೆಯಲ್ಲದ ಪತ್ನಿಯನ್ನು,
ಸಂಪೂರ್ಣವಾಗಿ ಪರಾವಲಂಬಿಯಾದ ದೇಹವನ್ನು,
ನಿರರ್ಥಕವಾದ ಮಕ್ಕಳನ್ನು ಅಥವಾ ಸದ್ವಿನಿಯೋಗ
ವಾಗದ ಧನವನ್ನು ರಕ್ಷಣೆ ಮಾಡುತ್ತಿರುವವನು
ನಿಜವಾಗಿಯೂ ಅತ್ಯಂತ ದುಃಖಭಾಗಿಯಾಗಿರುತ್ತಾರೆ.
(V anantha Krishna Acharya)
(ಉದ್ಧವನಿಗೆ ಶ್ರೀಕೃಷ್ಣನ ಉಪದೇಶ)
ಪ್ರಿಯ ಉದವನೇ, ನಾನು ಈ ಜಗತ್ತನ್ನು ತೊರೆದ ಬಳಿಕ
ನೀನು ಇಲ್ಲಿ ಉಳಿಯಬಾರದು. ನನ್ನ ಪ್ರಿಯ ಭಕ್ತನೇ,
ನೀನು ಪಾಪ ರಹಿತನು. ಆದರೆ ಕಲಿಯುಗದಲ್ಲಿ ಜನ
ಎಲ್ಲಾ ಬಗೆಯ ಪಾಪ ಕಾರ್ಯಗಳಿಗೆ ವಶರಾಗುವರು.
ಆದ್ದರಿಂದ ಇಲ್ಲಿ ಇರಬೇಡ.
(V anantha Krishna Acharya)
( ಯೋಗಸಿದ್ಧಿಗಳು )
ಆಕಾಶ ಮೂರ್ತಿಯೂ ಮತ್ತು ಸಮಗ್ರ ಪ್ರಾಣವಾಯು
ಆದ ನನ್ನಲ್ಲಿ ಉಂಟಾಗುವ ಅಸಾಧಾರಣ ಶಬ್ದಗಳಲ್ಲಿ
ತನ್ನ ಮನಸನ್ನು ನೆಟ್ಟ ಆ ಶುದ್ಧ ಜೀವಿಯು,
ಆಕಾಶಮಂಡಲದ ಸಕಲ ಜೀವಿಗಳ ಮಾತುಗಳನ್ನು
ಗ್ರಹಿಸಲು ಸಮರ್ಥನಾಗುತ್ತಾನೆ.
(V anantha Krishna Acharya)
ದಕ್ಷ ಪ್ರಜಾಪತಿಯು ತನ್ನ ಅಳಿಯನಾದ ಶಿವನನು,
ನಿಂದಿಸುತ್ತಾನೆ ಮತ್ತು ಯಜ್ಞದಲ್ಲಿ ಯಾವುದೇ ಭಾಗ
ಸಿಗದಿರಲಿ ಎಂದು ಶಾಪವನ್ನು ಕೊಡುತ್ತಾನೆ, ಆದರೂ
"ತುಂಬಿದ ಕೊಡ"ದಂತ ಶಿವನು ಮೌನವಾಗಿರುತ್ತಾನೆ.
(V. Anand Krishna aacharya)
(ಮೋಹಿನಿ ಅವತಾರ)
'ಕಶ್ಯಪ ಮುನಿಯ ಮಕ್ಕಳೇ, ನಾನೊಬ್ಬಳು ಪುರುಷರ
ಮನಸ್ಸನ್ನು ಕಲಕುವ ಹೆಣ್ಣು, ನನ್ನಲ್ಲಿ ನಿಮಗೆ
ಇಷ್ಟೊಂದು ನಂಬಿಕೆ ಬಂದದ್ದಾದರೂ ಹೇಗೆ ?
ಪಂಡಿತ ನಾದವನು ಕಾಮಿನಿಯಾದ
ಸ್ತ್ರೀ ಮೇಲೆ ಎಂದಿಗೂ ವಿಶ್ವಾಸವಿಡುವುದಿಲ್ಲ.
(V Anantha Krishna Acharya)
ಪ್ರಿಯ ಉದವನೇ, ನನ್ನ ಭಕ್ತರು ನನಗೆ ಸಲ್ಲಿಸುವ ಪರಿಶುದ್ಧ
ಸೇವೆ ನನ್ನನ್ನು ಅವರ ಅಧೀನನ್ನಾಗಿಸುತ್ತದೆ. ಹಠಯೋಗ,
ಸಂಖ್ಯಾ ಸಿದ್ಧಾಂತ, ಪುಣ್ಯಕಾರ್ಯ, ವೇದಾಧ್ಯಯನ
ಅಥವಾ ಸನ್ಯಾಸದಿಂದ ನನ್ನನ್ನು ನಿಯಂತ್ರಿಸಲಾಗದು.
(V anantha Krishna Acharya)