ನಾಗರ ಹಾವೊಂದು ಮನೆಗೆ ನುಸುಳಿ ಹೆಂಟೆಯನ್ನು ಕೊಂದು 7 ಮೊಟ್ಟೆಗಳನ್ನು ನುಂಗಿದ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ. ನಾಗರ ಹಾವು ನುಸುಳಿದ ವಿಷಯ ತಿಳಿದ ಮನೆಯವರು ತಕ್ಷಣ ಉರಗ ತಜ್ಞ ಗುರುರಾಜ್ ಗೆ ಕರೆಮಾಡಿದ್ದಾರೆ . ಮೊಟ್ಟೆಯನ್ನು ನುಂಗಿ ಅಟ್ಟ ಏರಿದ ಹಾವನ್ನು ಗುರುರಾಜ್ ಕೋಮಲವಾಗಿ ಕೆಳಕ್ಕಿಳಿಸುತ್ತಾರೆ. ಬಳಿಕ ಭಯಗೊಂಡ ಆ ಹಾವು ನುಂಗಿದ್ದ ಮೊಟ್ಟೆಗಳನ್ನು ವಾಂತಿ ಮಾಡಿ ಪಲಾಯನ ಮಾಡಲು ಪ್ರಯತ್ನಿಸಿತು. ಆದರೆ ಹಸಿವಿನಿಂದ ಬಂದಿದ್ದ ಹಾವನ್ನು ನೋಡಿದ ಉರುಗ ತಜ್ಞ, ಅದರ ರಕ್ಷಣೆಯ ಜೊತೆಗೆ ಆಹಾರ ನೀಡುವ ಮೂಲಕ ತನ್ನ ಮಾನವೀಯತೆಯನ್ನು ಮೆರೆದಿದ್ದಾರೆ.
...
https://www.youtube.com/watch?v=1gVK3iWfTCk
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಗುತ್ತಿಗೆ ನೌಕರನನ್ನು ಕೆಲಸದಿಂದ ತೆಗೆದ ಹಿನ್ನೆಲೆಯಲ್ಲಿ ಗುತ್ತಿಗೆ ನೌಕರ ರಂಗಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
...
https://www.youtube.com/watch?v=bjdkrBEKidU