( ರುಕ್ಮಿಣಿ ಯೊಂದಿಗೆ ಕೃಷ್ಣನ ಹಾಸ್ಯ )
ನಿನ್ನ ಚರಣ ಕಮಲಗಳ ಮಧುವಿನ ಪರಿಮಳವನ್ನು
ಸವಿಯಲು ಅಸಮರ್ಥಳಾದ ಹೆಣ್ಣು ಮೂರ್ಖಳೇ ಸರಿ.
ಅವಳು ಚರ್ಮವನ್ನು ಹೊದ್ದ, ಮೀಸೆ, ಉಗುರು,
ಕೂದಲು ಇರುವ, ರಕ್ತ ಮಾಂಸ ಮೂಳೆ, ಕ್ರಿಮಿಗಳು,
ಮಲ, ಪಿತ್ತ ವಾತ ಕಪಗಳು ತುಂಬಿ ಬದುಕಿರುವ
ದೇಹವನ್ನು ತನ್ನ ಪತಿಯನ್ನಾಗಿ ವರಿಸುತ್ತಾಳೆ.
(V anantha Krishna Acharya)
ಬ್ರಹ್ಮ ವಿಷ್ಣು ಮಹೇಶ್ವರ ರನ್ನು ಬಿಟ್ಟು, ಉಳಿದೆಲ್ಲಾ
ದೇವತೆಗಳು ಹಿರಣ್ಯಕಶಿಪುವಿನ ಸೇವೆಯನ್ನು
ಮಾಡುತ್ತಿದ್ದರು, ಮತ್ತು ನಾನು (ನಾರದ ಮಹರ್ಷಿ)
ಅವನನ್ನು ಹೊಗಳುತ್ತಾ ಇದ್ದೆ.
V anantha Krishna aacharya
ದಕ್ಷ ಪ್ರಜಾಪತಿಯು ತನ್ನ ಅಳಿಯನಾದ ಶಿವನನು,
ನಿಂದಿಸುತ್ತಾನೆ ಮತ್ತು ಯಜ್ಞದಲ್ಲಿ ಯಾವುದೇ ಭಾಗ
ಸಿಗದಿರಲಿ ಎಂದು ಶಾಪವನ್ನು ಕೊಡುತ್ತಾನೆ, ಆದರೂ
"ತುಂಬಿದ ಕೊಡ"ದಂತ ಶಿವನು ಮೌನವಾಗಿರುತ್ತಾನೆ.
(V. Anand Krishna aacharya)