(ವಸ್ತ್ರಾಪಹರಣ ಪ್ರಸಂಗ) ನೀವು ವೃತಾಚರಣೆಯಲ್ಲಿ ತೊಡಗಿದ್ದಾಗ ನಗ್ನರಾಗಿ ಸ್ನಾನ ಮಾಡಿದ್ದೀರಿ. ಹಾಗಾಗಿ ದೇವತೆಗಳ ವಿಷಯದಲ್ಲಿ ನೀವು ಅಪರಾಧವೆಸಗಿದಂತಾಯಿತು. ನಿಮ್ಮ ಪಾಪ ಪರಿಹಾರಕ್ಕಾಗಿ ನೀವೀಗ ನಿಮ್ಮ ಎರಡು ಕೈಗಳನ್ನು ತಲೆಯ ಮೇಲೆ ಎತ್ತಿಕೊಂಡು ನಮನ ಸಲ್ಲಿಸಬೇಕು. ಆಮೇಲೆ ನೀವು ನಿಮ್ಮ ನಿಮ್ಮ ವಸ್ತ್ರವನ್ನು ಪಡೆಯಬಹುದು.
(ವಸ್ತ್ರಾಪಹರಣ ಪ್ರಸಂಗ) ನೀವು ವೃತಾಚರಣೆಯಲ್ಲಿ ತೊಡಗಿದ್ದಾಗ ನಗ್ನರಾಗಿ ಸ್ನಾನ ಮಾಡಿದ್ದೀರಿ. ಹಾಗಾಗಿ ದೇವತೆಗಳ ವಿಷಯದಲ್ಲಿ ನೀವು ಅಪರಾಧವೆಸಗಿದಂತಾಯಿತು. ನಿಮ್ಮ ಪಾಪ ಪರಿಹಾರಕ್ಕಾಗಿ ನೀವೀಗ ನಿಮ್ಮ ಎರಡು ಕೈಗಳನ್ನು ತಲೆಯ ಮೇಲೆ ಎತ್ತಿಕೊಂಡು ನಮನ ಸಲ್ಲಿಸಬೇಕು. ಆಮೇಲೆ ನೀವು ನಿಮ್ಮ ನಿಮ್ಮ ವಸ್ತ್ರವನ್ನು ಪಡೆಯಬಹುದು.
(ನವ ಯೋಗೇಂದ್ರರೊಡನೆ ನಿಮಿ)
ಯಾರೇ ಆಗಲಿ ಈ ಪುಣ್ಯ ಚರಿತ್ರೆಯ ನಿರೂಪಣೆಯನ್ನು
ಲಕ್ಷ್ಯವಿಟ್ಟು ಧ್ಯಾನಿಸುವವನು, ಈ ಜನ್ಮದಲ್ಲಿಯೇ ಎಲ್ಲಾ
ಕಳಂಕದಿಂದಲೂ ಶುದ್ಧೀಕರಣಗೊಂಡು ಶ್ರೇಷ್ಠವಾದ
ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಿದ್ಧಿಸಿಕೊಳ್ಳುತ್ತಾನೆ.
(V anantha Krishna Acharya)
ಪೂತನಿ ಸಂಹಾರ
ಕೃಷ್ಣನು ರಾಕ್ಷಸಿ ಪೂತನಿಯ ಸ್ತನ್ಯಪಾನ ಮಾಡಿ
ಅವಳನ್ನು ಕೊಂದಾಗ ಅವಳಲ್ಲಿರುವ ಪಾಪಫಲ
ತಾವಾಗಿಯೇ ನಾಶವಾದವು. ಆದ್ದರಿಂದ ಅವಳ
ದೇಹವನ್ನು ಸುಟ್ಟಾಗ ಸುಗಂಧವಾದ ಪರಿಮಳ ಬರುತ್ತಿತ್ತು.
(V anantha Krishna Acharya)
ಯಮುನೆಯು ಭಯಾನಕವಾಗಿ ಸುಳಿದು ಸುತ್ತುವ
ಅಲೆಗಳಿಂದ ನೊರೆಸೂಸುತ್ತಿತ್ತು. ಆದರೆ ಹಿಂದೆ,
ಸಾಗರವು ಭಗವಾನ್ ಶ್ರೀರಾಮಚಂದ್ರನಿಗೆ ಸೇತುವೆಯನ್ನು
ನಿರ್ಮಿಸಲು ಅವಕಾಶ ನೀಡುವ ಮೂಲಕ ದಾರಿ ಕೊಟ್ಟಂತೆ,
ಯಮುನಾ ನದಿಯು ವಾಸುದೇವನಿಗೆ ದಾರಿ ನೀಡಿ
ತನ್ನನ್ನು ದಾಟಿಹೋಗಲು ಬಿಟ್ಟಿತು.
(V anantha Krishna Acharya)