ಯಾದಗಿರಿ :-
ಮೆಡಿಕಲ್ ಕಾಲೇಜ್ ಗೆ ಆಗ್ರಹಿಸಿ ಕರ್ನಾಟಕ ರಕ್ಷಣೆ ವೇದಿಕೆ ಸಂಘಟನೆಯಿಂದ ಪ್ರತಿಭಟನೆ ನಡೆಸಿವೆ
ರಸ್ತೆ ತಡೆದು ಸಿಎಂ ಕುಮಾರಸ್ವಾಮಿ ವಿರುದ್ದ ಕಾರ್ಯಕರ್ತರು ದಿಕ್ಕಾರ ಕೂಗಿದ್ದಾರೆ
ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ.
ಸಿಎಂ ಕುಮಾರಸ್ವಾಮಿ ಅವರ ಅಣಕು ಶವದ ಮುಂದೆ ಬಾಯಿ ಪಡೆದುಕೊಂಡ, ದಿಕ್ಕಾರ ಕೂಗಿ ಆಕ್ರೋಶ್ ವ್ಯಕ್ತಪಡಿಸಿದ್ದಾರೆ
ಕೂಡಲೇ ಜಿಲ್ಲೆಗೆ ನೀಡಿದ ಮೇಡಿಕಲ್ ಕಾಲೇಜ್ ಮಂಜೂರಾತಿಗೆ ಆಗ್ರಹ...
ಚಂಡರಕಿ ಗ್ರಾಮದ ಗ್ರಾಮ ವಾಸ್ತವ್ಯದ ವೇಳೆ ಮೇಡಿಕಲ್ ಕಾಲೇಜ್ ಯಾಕೆ ಬೇಕು ಯಾದಗಿರಿಗೆ ಎಂದಿದ್ದರು...
...
https://www.youtube.com/watch?v=AUx8HqJQaI0
ದಾವಣಗೆರೆ: ಶಿಷ್ಯ ವೇತನಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಯಿತು. ಕಳೆದ 17 ದಿನದಿಂದ ಪ್ರತಿಭಟನೆ ನಡೆಯುತ್ತಿದ್ದು, ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನ್ಯಾಯ ಕೊಡುವಂತೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ನಾನು ನಿಮಗೆ ನ್ಯಾಯ ಕೊಡಿಸಲು ಸತತ ಪ್ರಯತ್ನ ಮಾಡುತ್ತಿದ್ದೇನೆ ನಿಮ್ಮ ಪರವಾಗಿ ಇದ್ದೇನೆ, ನಿಮ್ಮ ಬೇಡಿಕೆಗೆ ಸತತ ಪ್ರಯತ್ನ ಮಾಡುತ್ತಿದ್ದೇನೆ ಅಲ್ವಾ ಎಂದು ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ ವಿದ್ಯಾರ್ಥಿಗಳ ಮುಂದೆ ಪ್ರಶ್ನೆ ಮಾಡಿದರು. ಆದ್ರೆ ವಿದ್ಯಾರ್ಥಿಗಳು ಮಾತ್ರ ಇಲ್ಲ ಮಾಡಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಕ್ಕೆ, ಗರಂ ಆದ ಡಿಸಿ ಆಯ್ತು ಮುಂದೆ ಪೊಲೀಸ್ ಕ್ರಮ ಕೈಗೊಳ್ಳುತ್ತೇನೆ ಎಂದು ನಡೆದರು.
(C) 2020 ALL RIGHTS RESERVED TRIMITRA NEWS NETWORK
WWW,TRIMITRANEWS,COM
FOR AD RELATED QUERIES PLEASE WRITE US @
TRIMITRANEWSKANNADA@GMAIL.COM
...
https://www.youtube.com/watch?v=_n7Nf2LRlU0
ಬೆಳಗಾವಿ: ಮಹಾರಾಷ್ಟ್ರದ ಸಾಂಗ್ಲಿ, ಕರಾಡ್, ಕೊಲ್ಲಾಪುರ, ಸೊಲ್ಲಾಪುರ ಸೇರಿ ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳನ್ನು ತೆಗೆದುಕೊಂಡು ಪ್ರತ್ಯೇಕ ರಾಜ್ಯ ರಚನೆ ಮಾಡಬೇಕು ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
...
https://www.youtube.com/watch?v=EORbQKtaW4M
ಒಕ್ಕಲೆಬ್ಬಿಸುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ದಾವಣಗೆರೆ: ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆ ವಿರುದ್ಧ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶಿವಕುಳೇನೂರು ಗ್ರಾಮದಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.
(C) 2020 ALL RIGHTS RESERVED TRIMITRA NEWS NETWORK
WWW,TRIMITRANEWS,COM
FOR AD RELATED QUERIES PLEASE WRITE US @
TRIMITRANEWSKANNADA@GMAIL.COM
...
https://www.youtube.com/watch?v=4Ll4TQZtz2Q
ಬೆಂಗಳೂರು :
ನಾನು ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುವಿದಿಲ್ಲ ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ
ವ್ಯರ್ಥ ಮಾಡಬೇಡಿ ಹೀಗಂತ ಹೇಳಿದ್ದು ಕರುನಾಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಹೌದು
ಇಂದು ತಮ್ಮ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ,ಈ ಭಾರಿ ಹುಟ್ಟು ಹಬ್ಬ ಆಚರಿಸಿಕೊಳಲ್ಲ ,
ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಅಂತ ಹೇಳಿದರು ಇನ್ನು ಅದರ ಜೊತೆಗೆ
ರಾಬರ್ಟ ಬಿಡುಗಡೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ ಇದೇ ಮಾರ್ಚ 11 ಕ್ಕೆ ರಾಬರ್ಟ ತೆರೆಗೆ ಬರಲು ಸಿದ್ದವಾಗಿದೆ
ಮಹಾಶಿವರಾತ್ರಿ ಹಬ್ಬಕ್ಕೆ ರಾಬರ್ಟ ಚಿತ್ರವನ್ನ ಅಭಿಮಾನಿಗಳಿಗೆ ಕೊಡುಗೆಯಾಗಿ ನೀಡಲಿದ್ದೇವೆ ಎಂದರು .
(C) 2021 ALL RIGHTS RESERVED TRIMITRA NEWS NETWORK
WWW,TRIMITRANEWS,COM
FOR AD RELATED QUERIES PLEASE WRITE US @
TRIMITRANEWSKANNADA@GMAIL.COM
...
https://www.youtube.com/watch?v=5YBtL6nRk5g