ಚಿತ್ರದುರ್ಗ ಜಿಲ್ಲೆಯ ನೀರಗುಂದ ಕೆರೆ ಏರಿ ಒಡೆದ ಅಪಾರ ಬೆಳೆ ಹಾನಿ|Trimitra news
ನೀರಗುಂದ ಕೆರೆ ಏರಿ ಒಡೆದ ಅಪಾರ ಬೆಳೆ ಹಾನಿ ಚಿತ್ರದುರ್ಗ: ಜಿಲ್ಲೆಯ ಹಲವೆಡೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೀರಗುಂದ ಕೆರೆ ಏರಿ ಒಡೆದು ನೀರು ವ್ಯರ್ಥವಾಗಿ ಹರಿಯುತ್ತಿದೆ. ಅಪಾರ ಪ್ರಮಾಣದ ನೀರು ಹರಿಯುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಕೆರೆ ಏರಿ ಒಡೆದು ಹರಿಯುತ್ತಿರುವ ನೀರು ನೋಡಲು ಜನರು ಮುಗಿಬಿದ್ದಿದ್ದಾರೆ. ಅಪಾರ ಪ್ರಮಾಣದ ನೀರು ಸಮೀಪದಲ್ಲಿರುವ ಜಮೀನುಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ತೆಂಗು, ಅಡಕೆ, ಮಕ್ಕೆಜೋಳ, ರಾಗಿ, ಈರುಳ್ಳಿ ಸೇರಿ ವಿವಿಧ ಬೆಳೆಗಳು ನೆಲಕಚ್ಚಿವೆ. ಇದರಿಂದ ಕೋಟ್ಯಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ. ಹೀಗಾಗಿ ಸತತ ಬರಗಾಲದಿಂದ ಕಂಗೆಟ್ಟ ಅನ್ನದಾತ ಈ ಬಾರಿ ಹೆಚ್ಚು ಮಳೆಯಿಂದ ಬೆಳೆ ಹಾನಿಗೀಡಾಗಿ ಸಂಕಷ್ಟ ಅನುಭವಿಸುವಂತಾಗಿದೆ. ... https://www.youtube.com/watch?v=_gor2RgaU5E
ದಾವಣಗೆರೆ :
ಕೊರೊನ ಮಹಾಮಾರಿ ಇಡೀ ಜಗತ್ತಿಗೆ ಬಂದಡಗಿದ್ದು ಜನರನ್ನು ಭಯಬೀತರನ್ನಾಗಿಸಿದೆ ಆದ್ರೆ ಇಂತಹ ಸಂದರ್ಭದಲ್ಲಿ ಕೊರೋನ ಹೆಸರಲ್ಲಿ ಜನರು ಮೊಸ ಹೋಗುತಿದ್ದಾರ ಎಂಬ ಸಂಶಯ ವ್ಯಕ್ತವಾಗಿದೆ ,
ಹೌದು ಚನ್ನಗಿರಿಯ ವ್ಯಕ್ತಿ ಒರ್ವರನ್ನು ಕೊರೊನ ಪಾಸಿಟಿವ್ ಇದೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ ಆದ್ರೆ ಅಲ್ಲಿ ಹೋದ ಮೇಲೆ ಆ ವ್ಯಕ್ತಿಗೆ ಮೊದಲ ದಿನ ಎರಡು ಮಾತ್ರೆ ಬಿಟ್ಟರೆ ಮತ್ತೇನು ಕೊಟ್ಟಿಲ್ಲ ಎಂದು ತನ್ನ ಸಂಬಂದಿಯ ಬಳಿ ಪೋನಿನಲ್ಲಿ ಹೇಳಿಕೊಂಡಿದ್ದಾರೆ ,ಅದರ ಪೂರ್ತಿ ಆಡಿಯೋ ಡಿಟೇಲ್ಸ್ ಇಲ್ಲಿದೆ ನೋಡಿ ...
(C) 2020 ALL RIGHTS RESERVED TRIMITRA NEWS NETWORK
WWW,TRIMITRANEWS,COM
FOR AD RELATED QUERIES PLEASE WRITE US @
TRIMITRANEWSKANNADA@GMAIL.COM
...
https://www.youtube.com/watch?v=Ux5S0sHUNg8
(C) 2020 ALL RIGHTS RESERVED TRIMITRA NEWS NETWORK
WWW,TRIMITRANEWS,COM
FOR AD RELATED QUERIES PLEASE WRITE US @
TRIMITRANEWSKANNADA@GMAIL.COM
...
https://www.youtube.com/watch?v=jqE7PF44A_o
#WATCH Madhya Pradesh: An MBA student Shubi Jain volunteering to manage traffic on roads in Indore in a unique way, to spread awareness about traffic norms & regulations.
...
https://www.youtube.com/watch?v=a5_dFLSqkGM
ಕೇವಲ ಓರ್ವ ಮಂತ್ರಿ ಸೇವಿಸುವ ಆಹಾರವನ್ನು ಪರೀಕ್ಷಿಸಿದ್ದು ದುರಂತವೆಂದು ಸಾಣೆಹಳ್ಳಿಯ ತರಳುಬಾಳು ಗುರುಪೀಠ ಶಾಖಾ ಮಠ ಪಂಡಿತಾರಾದ್ಯ ಸ್ವಾಮೀಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಚಿತ್ರದುರ್ಗದ ಸಾಣೆಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಭಾಗಿಯಾಗಿದ್ದರು. .ಉಪ ಮುಖ್ಯಮಂತ್ರಿ ಸವಿಯುವ ಆಹಾರದ ಪರೀಕ್ಷೆಯನ್ನು ಮಠದಲ್ಲೂ ಪಾಲನೆ ಮಾಡಿದ ಅಧಿಕಾರಿಗಳ ವಿರುದ್ಧ ಸಾಣೆ ಹಳ್ಳಿ ಶ್ರೀಗಳು ಗುಡುಗಿದ್ದಾರೆ. ಮಂತ್ರಿ ಒಬ್ಬರು ಸತ್ತರೆ ಏನು ಆಗಲ್ಲ. ಸಾವಿರಾರು ಜನ ಭಕ್ತರು ಸತ್ತರೆ ಗತಿ ಏನು ಅಂತ ಪ್ರಶ್ನಿಸಿದ್ರು.ಅಲ್ಲದೇ ಮತವನ್ನು ಹಾಕುವವರೆಗೂ ಪ್ರಜೆಗಳೆ ಪ್ರಭುಗಳು ಅನ್ನೋ ಈ ರಾಜಕಾರಣಿಗಳು, ಮತ ಕೊಟ್ಟ ಮೇಲೆ ಮತದಾರರೆಲ್ಲ ಇವರಿಗೆ ದಾಸರಾಗಬೇಕಿದೆ ಅಂತ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಮ್ಮುಖದಲ್ಲೇ ಸರ್ಕಾರದ ನಡೆಯ ಬಗ್ಗೆ ಟೀಕಿಸಿದ್ರು.ಇನ್ನು ಸಭಾಂಗಣದಲ್ಲಿ ತುಂಬಿದ್ದ ಜನರು ಸ್ವಾಮೀಜಿಯ ಭಾಷಣಕ್ಕೆ ಕೇಕೆ ಶಿಲ್ಲೆ ಹೊಡೆದು ಸಂಭ್ರಮಿಸಿದರು..
ಇನ್ನು ಹೆಚ್ಚು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
http://www.trimitranews.com/swamiji-dcm/
...
https://www.youtube.com/watch?v=8GmnsRZdElQ